News

ಈಗ ಜೆಡಿಯು ಶಾಸಕನ ನಂಗಾನಾಚ್ ಮೊಬೈಲಿನಲ್ಲಿ

13/02/2012 14:22
ಪಟ್ನಾ,ಫೆ.13: ಇತ್ತ ವಿಧಾನಸೌಧದಲ್ಲಿ ಬ್ಲೂ ಫಿಲಂ ಸುರುಳಿಯಲ್ಲಿ ಸಿಕ್ಕಿ ಪೊಲೀಸ್ ತನಿಖೆ ಎದುರಿಸಲು ಸಜ್ಜಾಗುತ್ತಿರುವಾಗ ಅತ್ತ ಬಿಹಾರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾದ ಜೆಡಿಯುನ ಶಾಸಕ ಮಹಾಶಯನೊಬ್ಬ ನಂಗಾನಾಚ್ ಮಾಡುತ್ತಿರುವುದು ಮೊಬೈಲಿನಲ್ಲಿ ದಾಖಲಾಗಿ ಫಜೀತಿಗಿಟ್ಟುಕೊಂಡಿದ್ದಾರೆ. 2010ರಲ್ಲಿಯೂ ಇದೇ ಶಾಸಕ ಮಹಾಶಯ ಇದೇ ರೀತಿ ನಂಗಾನಾಚಿನಲ್ಲಿ...

ಹಲವರ ಅಸಮಾಧಾನದ ನಡುವೆ ಪ್ರಮಾಣ ಸ್ವೀಕಾರ

23/09/2010 10:04
  ಹಲವು ಶಾಸಕರ ಅಸಮಾಧಾನದ ನಡುವೆಯೇ ಆರು ಮಂದಿ ಹೊಸ ಸಚಿವರಾಗಿ ಬುಧವಾರ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು   ಬೆಂಗಳೂರು: ಹಲವು ಶಾಸಕರ...

ಶುಕ್ರವಾರ ಅಯೋಧ್ಯೆ ತೀರ್ಪು: ಬಿಗಿ ಭದ್ರತೆ

23/09/2010 09:48
ಅಯೋಧ್ಯೆಯ ಬಾಬರಿ ಮಸೀದಿ- ರಾಮಜನ್ಮಭೂಮಿ ವಾರಸುದಾರಿಕೆಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಸೆ.24 ರಂದು ತೀರ್ಪು ನೀಡುವ ಹಿನ್ನೆಲೆಯಲ್ಲಿ ಉಂಟಾಗಬಹುದಾದ ಕೋಮು ಸಂಘರ್ಷವನ್ನು ವ್ಯವಸ್ಥಿತವಾಗಿ ನಿಯಂತ್ರಿಸಲು ಮಧ್ಯಪ್ರದೇಶ ಸರ್ಕಾರ ರಾಜ್ಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಿದೆ.   ಭೋಪಾಲ್ (ಪಿಟಿಐ): ಅಯೋಧ್ಯೆಯ ಬಾಬರಿ ಮಸೀದಿ- ರಾಮಜನ್ಮಭೂಮಿ ವಾರಸುದಾರಿಕೆಗೆ...

ಅಯೋಧ್ಯೆ ಅಂತಿಮ ಹಣಾಹಣಿ : ಭದ್ರತೆಗೆ ಸಭೆ

21/09/2010 09:47
  ಬೆಂಗಳೂರು, ಸೆ. 21 : ಅಯೋಧ್ಯೆ ವಿವಾದ ತೀರ್ಪು ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸೋಮವಾರ ಮಹತ್ವದ ಸಭೆ ನಡೆಸಿ ರಾಜ್ಯದ ಕಾನೂನು- ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಮತೀಯವಾಗಿ ಸೂಕ್ಷ್ಮ ಪ್ರದೇಶಗಳನ್ನು ಹೊಂದಿರುವ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಬೆಳಗಾವಿ, ಚಿಕ್ಕಮಗಳೂರು,...

ಮೈಸೂರು : ಬೀದಿ ನಾಯಿಗಳಿಗೆ ಬಾಲಕ ಬಲಿ

20/09/2010 14:03
ಮೈಸೂರು, ಸೆ. 20 : ಮೂರು ವರ್ಷದ ಬಾಲಕನನ್ನು ನಾಲ್ಕು ನಾಯಿಗಳು ಕಚ್ಚಿ ಕೊಂದಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಬೆಳಕೆರೆ ಗ್ರಾಮದಲ್ಲಿ ಇಂದು ಜರುಗಿದೆ. ಬೆಳಗಿನ ಜಾವದಲ್ಲಿ ನಾಗೇಂದ್ರ ಎಂಬ ಪುಟ್ಟ ಬಾಲಕ ಮೂತ್ರ ವಿಸರ್ಜನೆಗಾಗಿ ಮನೆಯಿಂದ ಹೊರಬಂದಾಗ ಬೀದಿ ನಾಯಿಗಳು ದಾಳಿ ನಡೆಸಿವೆ. ಒಂದು ನಾಯಿ ಬಾಲಕನ ಕುತ್ತಿಗೆಗೆ ಬಾಯಿ ಹಾಕಿ ಸ್ವಲ್ಪ ದೂರ ಎಳೆದೊಯ್ದಿದೆ. ಬಾಲಕನ...

ಕ್ಷಮಿಸಿ ಎಂದ ಕೆಎಸ್ : ಹೋಗ್ಲಿ ಬಿಡಿ ಎಂದ ಭಾರದ್ವಾಜ್

20/09/2010 14:02
ಬೆಂಗಳೂರು, ಸೆ. 20 : ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ನವದೆಹಲಿಯಲ್ಲಿ ಆಕಸ್ಮಿಕವಾಗಿ ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದ್ದು, ಅಲ್ಲಿದ್ದವರಿಗೆ ಹುಬ್ಬೇರಿಸುವಂತೆ ಮಾಡಿತು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ವಿಷಯಕ್ಕೆ ಸಂಬಂಧಿಸಿದೆ ಈ ಇಬ್ಬರ ನಡುವೆ ಶರಂಪರ ಜಟಾಪಟಿ ನಡೆದಿರುವುದು ಗೊತ್ತಿರುವ ಸಂಗತಿ....

ನಿಮ್ಮ ನಿಲುವು

No comments found.

 

ಬಾಬ್ರಿ ಮಸೀದಿ : ಧರ್ಮಯುದ್ಧದಲ್ಲಿ ಯಾರಿಗೆ ಗೆಲುವು?